ಈ ಪ್ರಕರಣದಲ್ಲಿನ ಬೆಳವಣಿಗಳ ಬಗ್ಗೆ ದೀಪಾವಳಿ ರಜೆಯ ನಂತರ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಸೂಚಿಸಿದೆ. ಛಡ್ಡಾ ಅವರು ಧನಕರ್ ಅವರನ್ನು ಖುದ್ದಾಗಿ ಭೇಟಿ ಮಾಡಬೇಕು, ಕ್ಷಮೆ ಯಾಚಿಸಬೇಕು. ಧನಕರ್ ಅವರು ಇಡೀ ವಿಚಾರವನ್ನು ಅನುಕಂಪದಿಂದ ಪರಿಗಣಿಸಿ, ಮುಂದಡಿ ಇರಿಸಬಹುದು ಎಂದು ಕೋರ್ಟ್ ಹೇಳಿದೆ.