‘ಈ ಪ್ರದೇಶವನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿರುವ ಇಸ್ಲಾಮಾಬಾದ್, ಅದನ್ನು ಮರೆಮಾಚುವ ಉದ್ದೇಶಕ್ಕಾಗಿಯೇ ಈ ರೀತಿಯ ಪ್ರಯತ್ನವನ್ನು ಮಾಡುತ್ತಿದೆ. ಇದನ್ನು ಭಾರತ ದೃಢವಾಗಿ ತಿರಸ್ಕರಿಸುತ್ತದೆ. ಅತಿಕ್ರಮಣದ ಪ್ರದೇಶವನ್ನು ಪಾಕಿಸ್ತಾನ ಕೂಡಲೇ ತೆರವುಗೊಳಿಸಬೇಕು’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀನಿವಾಸ್ ಭಾನುವಾರ ಹೇಳಿದ್ದಾರೆ.