‘ಈ ಬಾರಿಯ ಉತ್ಸವದಲ್ಲಿ ಕೊಳಲು ಮಾಂತ್ರಿಕ ಹರಿಪ್ರಸಾದ್ ಚೌರಾಸಿಯಾ, ಕವಿ ಜಾವೆದ್ ಅಖ್ತರ್, ರಾಜಕಾರಿಣಿ ಹಾಗೂ ಲೇಖಕ ಶಶಿ ತರೂರ್, ಲೇಖಲ ಅಕ್ಷಯ್ ಮುಖುಲ್, ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಕ್ಯಾರೊಲೊನ್ ಎಲ್ಕಿನ್ಸ್, ಪತ್ರಕರ್ತ ಪಿ.ಸಾಯಿನಾಥ್ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದವರು ಭಾಗವಹಿಸಲಿದ್ದಾರೆ’ ಎಂದು ಆಯೋಜಕರು ಬುಧವಾರ ತಿಳಿಸಿದರು.