ಶನಿವಾರ, 1 ನವೆಂಬರ್ 2025
×
ADVERTISEMENT
ADVERTISEMENT

ಕೇರಳ ಕಡುಬಡತನ ಮುಕ್ತ: ಸಿ.ಎಂ ಪಿಣರಾಯಿ ಘೋಷಣೆ

ಅಸಂಬದ್ಧ ಎಂದ ವಿಪಕ್ಷಗಳಿಂದ ಸಭಾತ್ಯಾಗ
Published : 1 ನವೆಂಬರ್ 2025, 14:30 IST
Last Updated : 1 ನವೆಂಬರ್ 2025, 14:30 IST
ಫಾಲೋ ಮಾಡಿ
Comments
ವಿ.ಡಿ. ಸತೀಶನ್‌
ವಿ.ಡಿ. ಸತೀಶನ್‌
ಕಡುಬಡತನ ನಿರ್ಮೂಲನೆ ಮಾಡುವ ಮೂಲಕ ಕೇರಳವು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಗಾಲಯವಾಗಿ ಎನಿಸಿದೆ. ರಾಜ್ಯವು ದೇಶಕ್ಕೇ ಮಾದರಿಯಾಗಿದೆ
ಪಿಣರಾಯಿ ವಿಜಯನ್ ಮುಖ್ಯಮಂತ್ರಿ
ತಿರುವನಂತಪುರ ಜಿಲ್ಲೆಯಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಮಹಿಳೆ ಹಸಿವಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸರ್ಕಾರದ ಘೋಷಣೆ ಅಸಂಬದ್ಧ ಎನ್ನುವುದಕ್ಕೆ ಇದು ನಿದರ್ಶನ
ವಿ.ಡಿ.ಸತೀಶನ್ ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT