ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಮಹಾ ಕುಂಭಮೇಳ: ಕಾಣೆಯಾದ ತಮ್ಮವರಿಗಾಗಿ ನಿಲ್ಲದ ಹುಡುಕಾಟ

Published : 30 ಜನವರಿ 2025, 13:37 IST
Last Updated : 30 ಜನವರಿ 2025, 13:37 IST
ಫಾಲೋ ಮಾಡಿ
Comments
ಕಾಲ್ತುಳಿತದ ಕುರಿತು ತಿಳಿಯಿತು. ಆದರೆ ಕುಂಭಮೇಳಕ್ಕೆ ಬರುವುದು ಪವಿತ್ರವಾದ ಹಾಗೂ ಧಾರ್ಮಿಕವಾದ ವಿಚಾರ. ಹಿಂದೂಗಳಾಗಿ ಹುಟ್ಟಿದವರು ಇದನ್ನು ಮಾಡಲೇಬೇಕು. ಏನೇ ಆದರೂ ಇದನ್ನು ತಪ್ಪಿಸಿಕೊಳ್ಳಲಾಗದು.
ನವೀದ್‌ ಪ್ರಧಾನ್‌
ರೈಲಿನಲ್ಲಿ ನೂಕುನುಗ್ಗಲು ಇತ್ತು. ಪ್ರಯಾಣ ಬಹಳ ತ್ರಾಸದಾಯಕವಾಗಿತ್ತು. ಆದರೆ ಪವಿತ್ರ ಸ್ನಾನದ ಬಳಿಕ ನಮ್ಮೆಲ್ಲ ಸುಸ್ತು ನೀಗಿತು. ಸಂತೋಷಗೊಂಡೆವು.
ಪದ್ಮಾವತಿ ದಾಮ್‌
ಮೇಳದ ಬಗ್ಗೆ ಒಳ್ಳೆಯದು ಕೆಟ್ಟದ್ದು ಕೇಳುತ್ತಲೇ ಇರುತ್ತೇವೆ. ಆದರೆ ಅವುಗಳು ನಮಗೆ ಮುಖ್ಯವಲ್ಲ. ಬಹಳ ವರ್ಷಗಳಿಂದ ಕುಂಭಮೇಳಕ್ಕೆ ಬರಬೇಕು ಎಂದು ಆಸೆಪಟ್ಟಿದ್ದೆವು. ಮೋದಿ ಯೋಗಿ ಹಾಗೂ ದೇವರಿಗೆ ಧನ್ಯವಾದ.
ಆಶಾ ಪಟೇಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT