ದೇವಾಲಯದಲ್ಲಿ ಮದುವೆಯಾಗುವುದಕ್ಕಾಗಿ ಜಿಲ್ಲಾಧಿಕಾರಿಯಿಂದ ಮುಂಗಡ ಅನುಮತಿ ಪಡೆದಿದ್ದೆವು. ಆದರೆ ನಾವು ಅಲ್ಲಿಗೆ ಹೋದಾಗ ಕೆಲವರು ದೇವಾಲಯದ ಗೇಟಿಗೆ ಬೀಗ ಹಾಕಿದ್ದರು. ದಲಿತರಾಗಿರುವ ಕಾರಣ ನಮ್ಮನ್ನು ಕೆಲವರು ದೇವಾಲಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ.ಜಿಲ್ಲಾಧಿಕಾರಿಗಳ ಅನುಮತಿ ಪಡೆದು ದೇವಾಲಯದಲ್ಲಿ ಮದುವೆ ಮಂಟಪ ಸಿದ್ಧಪಡಿಸಿದ್ದರೂ ಈ ರೀತಿ ಆಗಿದೆ ಎಂದು ವರ ಸಂದೀಪ್ ಗವಾಲೆ ಹೇಳಿದ್ದಾರೆ.