ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನರ್ವೇಕರ್ ಅವರು, ಶಿವಸೇನಾದ ಮುಖ್ಯ ಸಚೇತಕರಾಗಿದ್ದ, ರಾಕ್ರೆ ಬಣದ ಸುನಿಲ್ ಪ್ರಭು ಅವರ ಬದಲಿಗೆ ಗೊಗವಾಲೆ ಅವರಿಗೆ ಸಚೇತಕರಾಗಿ ಮಾನ್ಯತೆ ನೀಡಿದ್ದರು. ಅನರ್ಹತೆ ಕೋರಿ ಶಿಂಧೆ ಬಣ ಸಲ್ಲಿಸಿದ್ದ ಮನವಿಯಲ್ಲಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಹೆಸರು ಉಲ್ಲೇಖಿಸಿರಲಿಲ್ಲ.