‘ಮಹಾರಾಷ್ಟ್ರ ಬಿಜೆಪಿ ನಾಯಕರಾದ ದೇವೇಂದ್ರ ಫಡಣವೀಸ್ ಮತ್ತು ಚಂದ್ರಕಾಂತ್ ಪಾಟೀಲ್ ಹಾಗೂ ಜೆ.ಪಿ. ನಡ್ಡಾರಂತಹ ಬಿಜೆಪಿ ನಾಯಕರು ರಾಣೆಗೆ ಕರೆ ಮಾಡಿ ತಮ್ಮ ಬೆಂಬಲ ಸೂಚಿಸಿದ್ದಾರೆ. ರಾಣೆಯ ಮಕ್ಕಳು ಅವರ ಹೆಸರಿಗೆ ಕಪ್ಪು ಮಸಿ ಬಳಿಯುತ್ತಿದ್ದಾರೆ. ರಾಣೆ ಅವರ ಹೇಳಿಕೆಯು ಮಹಾರಾಷ್ಟ್ರದ ಘನತೆ ಮೇಲಿನ ದಾಳಿ ಎಂಬುದು ನಿಜವಾದರೆ, ದೆಹಲಿ ನಾಯಕರು ರಾಣೆ ಅವರ ಬೆಂಬಲಕ್ಕೆ ನಿಲ್ಲುವುದು ಏಕೆ’ ಎಂದ ರಾವುತ್ ಕೇಳಿದ್ದಾರೆ.