<p><strong>ರಿಷಿಕೇಶ (ಉತ್ತರಾಖಂಡ):</strong> 2022ರ ಜುಲೈನಲ್ಲಿ ಸೆರೆಹಿಡಿದಿದ್ದ ನರಭಕ್ಷಕ ಹೆಣ್ಣು ಹುಲಿಯು ಇಲ್ಲಿನ ಕಾರ್ಬೆಟ್ ಹುಲಿ ರಕ್ಷಿತಾರಣ್ಯದ ಸಂರಕ್ಷಣಾ ಕೇಂದ್ರದಲ್ಲಿ ಮೃತಪಟ್ಟಿದೆ.</p>.<p>11 ವರ್ಷ ವಯಸ್ಸಿನ ಹುಲಿಯು ಶನಿವಾರ ರಾತ್ರಿ ವಯೋಸಹಜವಾಗಿ ಕೊನೆಯುಸಿರೆಳೆದಿದೆ ಎಂದು ರಕ್ಷಿತಾರಣ್ಯದ ಉಪ ನಿರ್ದೇಶಕ ದಿಗಂತ್ ನಾಯಕ್ ತಿಳಿಸಿದರು.</p>.<p>ಪನೋದ್ ನಾಲಾ ಪ್ರದೇಶದಲ್ಲಿ ಈ ಹುಲಿಯು ಬೈಕರ್ಗಳು ಸೇರಿದಂತೆ ಹಲವರನ್ನು ಕೊಂದಿತ್ತು. ಬಳಿಕ ಇದನ್ನು ನರಭಕ್ಷಕ ಹುಲಿ ಎಂದು ಘೋಷಿಸಲಾಗಿತ್ತು ಎಂದು ಅವರು ವಿವರಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ರಿಷಿಕೇಶ (ಉತ್ತರಾಖಂಡ):</strong> 2022ರ ಜುಲೈನಲ್ಲಿ ಸೆರೆಹಿಡಿದಿದ್ದ ನರಭಕ್ಷಕ ಹೆಣ್ಣು ಹುಲಿಯು ಇಲ್ಲಿನ ಕಾರ್ಬೆಟ್ ಹುಲಿ ರಕ್ಷಿತಾರಣ್ಯದ ಸಂರಕ್ಷಣಾ ಕೇಂದ್ರದಲ್ಲಿ ಮೃತಪಟ್ಟಿದೆ.</p>.<p>11 ವರ್ಷ ವಯಸ್ಸಿನ ಹುಲಿಯು ಶನಿವಾರ ರಾತ್ರಿ ವಯೋಸಹಜವಾಗಿ ಕೊನೆಯುಸಿರೆಳೆದಿದೆ ಎಂದು ರಕ್ಷಿತಾರಣ್ಯದ ಉಪ ನಿರ್ದೇಶಕ ದಿಗಂತ್ ನಾಯಕ್ ತಿಳಿಸಿದರು.</p>.<p>ಪನೋದ್ ನಾಲಾ ಪ್ರದೇಶದಲ್ಲಿ ಈ ಹುಲಿಯು ಬೈಕರ್ಗಳು ಸೇರಿದಂತೆ ಹಲವರನ್ನು ಕೊಂದಿತ್ತು. ಬಳಿಕ ಇದನ್ನು ನರಭಕ್ಷಕ ಹುಲಿ ಎಂದು ಘೋಷಿಸಲಾಗಿತ್ತು ಎಂದು ಅವರು ವಿವರಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>