ಪ್ರಜಾಪ್ರಭುತ್ವದಲ್ಲಿ ಈ ರೀತಿಯಜನಪ್ರಿಯತೆಯಲ್ಲಿ ಭಾರತ ಮುಂದಿದೆ ಎಂಬ ವಾಕ್ಯದೊಂದಿಗೆ ಆ ಲೇಖನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯ ಅಧಿಕಾರದಲ್ಲಿ ದೇಶದ ಸಾಮಾನ್ಯ ಪದ್ದತಿಗಳು ಅಂದರೆ ರಾಜ್ಯದ ಆಚಾರಗಳು, ಅಲ್ಲಿನ ಸೃಷ್ಟಿಕರ್ತರು, ಅಲ್ಪ ಸಂಖ್ಯಾತರ ಪ್ರದೇಶ ಮತ್ತು ಸಂಸ್ಥೆಗಳು, ವಿಶ್ವ ವಿದ್ಯಾನಿಲಯಗಳು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಹೆಚ್ಚಿನ ಮಟ್ಟದಲ್ಲಿ ಹಾನಿ ಸಂಭವಿಸಿದೆ.