ಶನಿವಾರ ಬೆಂಗಳೂರಿಗೆ ಬಂದ ಮುಂಬೈ ಪೊಲೀಸರ ತಂಡ, 2016ರ ಅಕ್ಟೋಬರ್ 21ರಂದು ವಿಲೆ ಪಾರ್ಲೆಯಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಪೂಜಾರಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಕರ್ನಾಟಕದ ನ್ಯಾಯಾಲವೊಂದರಲ್ಲಿ ಮನವಿ ಮಾಡಿದ್ದರು. ಕರ್ನಾಟಕದ ನ್ಯಾಯಾಲಯ ಪೂಜಾರಿಯನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲು ಅನುಮತಿ ನೀಡಿತ್ತು.