ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

26/11 Mumbai Terror Attack: ತಹವ್ವುರ್‌ ರಾಣಾ ವಿಚಾರಣೆ ಆರಂಭಿಸಿದ ಎನ್‌ಐಎ

Published : 11 ಏಪ್ರಿಲ್ 2025, 12:52 IST
Last Updated : 11 ಏಪ್ರಿಲ್ 2025, 12:52 IST
ಫಾಲೋ ಮಾಡಿ
Comments
‘ಹೆಡ್ಲಿಗೆ ವೀಸಾ: ರಾಣಾ ನೆರವು’
‘ಮುಂಬೈ ಮೇಲಿನ ದಾಳಿಯ ಮುಖ್ಯ ಸಂಚುಕೋರ ಡೇವಿಡ್ ಕೊಲೆಮನ್‌ ಹೆಡ್ಲಿಗೆ ಭಾರತದ ವೀಸಾ ಪಡೆಯಲು ರಾಣಾ ನೆರವಾಗಿದ್ದ’ ಎಂದು ಇಲ್ಲಿನ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕದ ಷಿಕಾಗೊದಲ್ಲಿ ಇಮಿಗ್ರೇಷನ್ ಸರ್ವಿಸಸ್‌ ಕಚೇರಿ ತೆರೆದು ವೀಸಾ ಸಂಬಂಧಿ ಕೆಲಸ ಮಾಡುತ್ತಿದ್ದ ರಾಣಾ ತನ್ನ ಕಚೇರಿಯ ಮೂಲಕ ಹೆಡ್ಲಿಗೆ ಭಾರತದ ವೀಸಾ ಕೊಡಿಸಲು ಸಹಾಯ ಮಾಡಿದ್ದ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT