ಪ್ರತಿಕೂಲ ವಾತಾವರಣದಿಂದಾಗುವ ನಷ್ಟ, ಹಾನಿ ಭರಿಸುವುದು ಅಥವಾ ಹೊಸ ನಿಧಿ ಸ್ಥಾಪಿಸಬೇಕು. ಉದಾಹರಣೆಗೆ ಪ್ರವಾಹದ ವೇಳೆ ಸಂತ್ರಸ್ಥರ ಸ್ಥಳಾಂತರಕ್ಕೆ ನೆರವು ನೀಡಬೇಕು ಎಂಬುದು ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳ ದೀರ್ಘ ಕಾಲದ ಬೇಡಿಕೆಯಾಗಿದೆ. ಆದರೆ, ಈ ಕುರಿತು ಚರ್ಚೆ ಆಗದಂತೆ ಮೊದಲಿನಿಂದಲೂ ಶ್ರೀಮಂತ, ಅಭಿವೃದ್ಧಿ ರಾಷ್ಟ್ರಗಳು ನೋಡಿಕೊಳ್ಳುತ್ತಿವೆ.