<p><strong>ಬೆಂಗಳೂರು:</strong> ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ (ಬೆಂಗಳೂರು ಪೂರ್ವ) ಶಾಲಾ ತಂಡವು ಬಿ.ಟಿ. ರಾಮಯ್ಯ ಶೀಲ್ಡ್ಗಾಗಿ ನಡೆದ ಕೆಎಸ್ಸಿಎ 16 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಯ (ಡಿವಿಷನ್–2) ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ವಿದ್ಯಾರಣ್ಯಪುರದ ಬಿಇಎಲ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ, ಕೆ.ಸಾಯಿ ಶ್ರವಣ್ ರೆಡ್ಡಿ (37ಕ್ಕೆ4) ಹಾಗೂ ಅತೀಕ್ಷ್ ಸಿಂಗ್ (28ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ವಿದ್ಯಾಮಂದಿರ ತಂಡವು 13 ರನ್ಗಳಿಂದ ‘ದಿ ಸ್ಪೋರ್ಸ್ಟ್ ಸ್ಕೂಲ್’ ತಂಡವನ್ನು ಮಣಿಸಿತು.</p>.<h2><strong>ಸಂಕ್ಷಿಪ್ತ ಸ್ಕೋರು:</strong> </h2><p><strong>ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ:</strong> 50 ಓವರ್ಗಳಲ್ಲಿ 175 (ಆರವ್ ಶ್ರೀವಾಸ್ತವ 27, ಪಾರ್ಥ ಬಿ.ಎನ್. 33; ಪಿ.ರುಷಿಕೇಶ್ 22ಕ್ಕೆ2, ಸಾಯಿ ಆರೂಷ್ ಎಸ್. 38ಕ್ಕೆ2). </p><p><strong>ದಿ ಸ್ಪೋರ್ಸ್ಟ್ ಸ್ಕೂಲ್:</strong> 44.1 ಓವರ್ಗಳಲ್ಲಿ 162 (ಎಸ್.ಲಕ್ಷಿತ್ ಕುಮಾರ್ 60, ಎನ್.ಮಯೂರ್ 20; ಕೆ.ಸಾಯಿ ಶ್ರವಣ್ ರೆಡ್ಡಿ 37ಕ್ಕೆ4, ಅತೀಕ್ಷ್ ಸಿಂಗ್ 28ಕ್ಕೆ3).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ (ಬೆಂಗಳೂರು ಪೂರ್ವ) ಶಾಲಾ ತಂಡವು ಬಿ.ಟಿ. ರಾಮಯ್ಯ ಶೀಲ್ಡ್ಗಾಗಿ ನಡೆದ ಕೆಎಸ್ಸಿಎ 16 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಯ (ಡಿವಿಷನ್–2) ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ವಿದ್ಯಾರಣ್ಯಪುರದ ಬಿಇಎಲ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ, ಕೆ.ಸಾಯಿ ಶ್ರವಣ್ ರೆಡ್ಡಿ (37ಕ್ಕೆ4) ಹಾಗೂ ಅತೀಕ್ಷ್ ಸಿಂಗ್ (28ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ವಿದ್ಯಾಮಂದಿರ ತಂಡವು 13 ರನ್ಗಳಿಂದ ‘ದಿ ಸ್ಪೋರ್ಸ್ಟ್ ಸ್ಕೂಲ್’ ತಂಡವನ್ನು ಮಣಿಸಿತು.</p>.<h2><strong>ಸಂಕ್ಷಿಪ್ತ ಸ್ಕೋರು:</strong> </h2><p><strong>ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ:</strong> 50 ಓವರ್ಗಳಲ್ಲಿ 175 (ಆರವ್ ಶ್ರೀವಾಸ್ತವ 27, ಪಾರ್ಥ ಬಿ.ಎನ್. 33; ಪಿ.ರುಷಿಕೇಶ್ 22ಕ್ಕೆ2, ಸಾಯಿ ಆರೂಷ್ ಎಸ್. 38ಕ್ಕೆ2). </p><p><strong>ದಿ ಸ್ಪೋರ್ಸ್ಟ್ ಸ್ಕೂಲ್:</strong> 44.1 ಓವರ್ಗಳಲ್ಲಿ 162 (ಎಸ್.ಲಕ್ಷಿತ್ ಕುಮಾರ್ 60, ಎನ್.ಮಯೂರ್ 20; ಕೆ.ಸಾಯಿ ಶ್ರವಣ್ ರೆಡ್ಡಿ 37ಕ್ಕೆ4, ಅತೀಕ್ಷ್ ಸಿಂಗ್ 28ಕ್ಕೆ3).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>