ಕಂಪನಿಯ ಉತ್ಪನ್ನಗಳ ಉಪಲಬ್ಧತೆ ವಿಷಯದಲ್ಲಿ ಸುಳ್ಳು ಜಾಹೀರಾತು ಪ್ರಕಟಿಸಿದ ಕುರಿತು ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ಗೆ ಪತಂಜಲಿ ಆಯುರ್ವೇದ ಕಂಪನಿಗೆ ಸೂಚಿಸಿತ್ತು. ಪ್ರತಿಕ್ರಿಯಿಸಲು ಕಂಪನಿ ವಿಫಲವಾದ ಕಾರಣ, ರಾಮದೇವ್ ಮತ್ತು ಆಚಾರ್ಯ ಅವರಿಗೆ ಕೋರ್ಟ್ಗೆ ಖುದ್ದಾಗಿ ಹಾಜರಾಗುವಂತೆ ಮಾರ್ಚ್ 19ರಂದು ನಿರ್ದೇಶಿಸಿತ್ತು. ಹೀಗಾಗಿ ಅವರಿಬ್ಬರೂ ಕೋರ್ಟ್ಗೆ ಹಾಜರಾಗಿದ್ದರು.