24 ಉತ್ತರ ಪರಗಣ ಜಿಲ್ಲೆ ಠಾಕೂರ್ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ದೇಶದಿಂದ ಯಾರು ಹೊರಗೆ ಹೋಗಿದ್ದಾರೋ ಅವರು ಮತ್ತೆ ದೇಶಕ್ಕೆ ಮರಳಲು ಉತ್ಸುಕರಾಗಿದ್ದಾರೆ, ಅವರು ದೇಶಕ್ಕೆ ಬರಬೇಕಾದರೆ ‘ಪೌರತ್ವ (ತಿದ್ದುಪಡಿ) ಮಸೂದೆ’ ಜಾರಿಯಾಗಬೇಕು. ಈ ಮಸೂದೆಗೆ ಮಮತಾ ಬ್ಯಾನರ್ಜಿ ಬೆಂಬಲ ನೀಡಬೇಕು ಎಂದರು.