ಕೃಪಾಲ್ ಅವರು ಭಾನುವಾರ 10.45 ಕ್ಕೆ ಸರ್ಕಾರಿ ಪರಿವೀಕ್ಷಣಾ ಮಂದಿರದಿಂದ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಅವರನ್ನು ಬೈಕ್ನಲ್ಲಿ ಹಿಂಬಾಲಿಸಿದ ಸುಮಾರು 12 ಕ್ಕೂ ಹೆಚ್ಚು ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಜಗಿನಾ ಎಂಬಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಕೃಪಾಲ್ ಅವರಿಗೆ 7 ಗುಂಡುಗಳು ತಗುಲಿವೆ.