ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಬಂಗಲೆ ತೆರವುಗೊಳಿಸದ ಚಂದ್ರಚೂಡ್‌; ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ SC ‍ಪತ್ರ

Published : 7 ಜುಲೈ 2025, 4:02 IST
Last Updated : 7 ಜುಲೈ 2025, 4:02 IST
ಫಾಲೋ ಮಾಡಿ
Comments
ಹಂಚಿಕೆಯಾದ ಬಂಗಲೆಯ ನವೀಕರಣ ಕಾರ್ಯ ಪ್ರಗತಿಯಲ್ಲಿದೆ. ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರು ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಈ ನಿವಾಸದ ತೆರವು ಕಾರ್ಯ ವಿಳಂಬವಾಗುತ್ತಿದೆ.
– ಡಿ.ವೈ ಚಂದ್ರಚೂಡ್‌, ನಿವೃತ್ತ ಸಿಜೆಐ
ಟೈಪ್‌ 5 ಬಂಗಲೆ ಬೇಡ ಎಂದಿದ್ದ ಖನ್ನಾ, ಗವಾಯಿ
ಚಂದ್ರಚೂಡ್ ಅವರ ನಂತರ ಸಿಜೆಐ ಆಗಿದ್ದ ಸಂಜೀವ್‌ ಖನ್ನಾ ಅವರು ಆರು ತಿಂಗಳು ಮಾತ್ರ ಅಧಿಕಾರದಲ್ಲಿದ್ದ ಕಾರಣ ಕೃಷ್ಣ ಮೆನನ್ ಮಾರ್ಗದ ಬಂಗಲೆಗೆ ವಾಸ್ತವ್ಯ ಸ್ಥಳಾಂತರಿಸಲು ನಿರಾಕರಿಸಿದ್ದರು. ಹಾಲಿ ಸಿಜೆಐ ಬಿ.ಆರ್‌.ಗವಾಯಿ ಅವರು ಸಹ ಈ ಹಿಂದೆ ನೀಡಿದ್ದ ಬಂಗಲೆಯಲ್ಲಿಯೇ ವಾಸಿಸುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT