ರಾಜ್ಯದಿಂದ 3 ಲಕ್ಷ ಕಾರ್ಮಿಕರು ವಾಸಪ್
ಕರ್ನಾಟಕ ಸರ್ಕಾರವು ಮೇ 3ರಿಂದ ಈವರೆಗೆ ಒಟ್ಟು 3 ಲಕ್ಷ ಕಾರ್ಮಿಕರ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಿದೆ. ಹೀಗಿದ್ದರೂ ಲಕ್ಷಾಂತರ ಕಾರ್ಮಿಕರು ರಾಜ್ಯದಲ್ಲಿ ಇದ್ದಾರೆ. ಅವರನ್ನು ವಾಪಸ್ ಕಳುಹಿಸಲು ಇನ್ನೂ 15 ದಿನ ಕಾಲಾವಕಾಶ ಬೇಕು ಎಂದು ಕರ್ನಾಟಕ ಸರ್ಕಾರ ತಿಳಿಸಿತು. ತವರು ರಾಜ್ಯಕ್ಕೆ ಮರಳಬೇಕು ಎಂದು ಇಚ್ಚಿಸುವವರ ಸಂಖ್ಯೆ ಇದೀಗ ಕಡಿಮೆಯಾಗಿದೆ ಎಂದು ಸರ್ಕಾರ ತಿಳಿಸಿತು.