ಬಾಧಿತರ ಪರ ವಕೀಲ ಇಜಾಜ್ ಹಸನ್ ಖಾನ್ ಈ ಬಗ್ಗೆ ಮಾಹಿತಿ ನೀಡಿ, ಕೃತ್ಯವು ಅಕ್ಟೋಬರ್ 3, 2004ರಲ್ಲಿ ನಡೆದಿತ್ತು. ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕೆ ಮೇಲೆ ಚಾಚುಪುರ್ನ ನಿವಾಸಿಗಳಾದ ಪ್ರಹ್ಲಾದ್ ಮತ್ತು ಧನ್ಪಾಲ್ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಎನ್ಕೌಂಟರ್ನಲ್ಲಿ ಇಬ್ಬರೂ ಸತ್ತಿದ್ದು, ಪೊಲೀಸರೇ ಶವವನ್ನು ಹೊತ್ತೊಯ್ದಿದ್ದರು ಎಂದರು.