ಫ್ಲಾಟ್ನಲ್ಲಿ ಅಫ್ತಾಬ್, ಶ್ರದ್ಧಾ ಮೇಲೆ ದಾಳಿ ಮಾಡಿದ್ದ. ಈ ಬಗ್ಗೆ ಶ್ರದ್ಧಾ ತಮ್ಮ ತವರು ಗ್ರಾಮ ಮಹಾರಾಷ್ಟ್ರದ ವಾಸೈನ ತಿಲುಂಜ್ ಪೊಲೀಸ್ ಠಾಣೆಯಲ್ಲಿ 2020ರ ನವೆಂಬರ್ 23 ರಂದು ದೂರು ದಾಖಲಿಸಿದ್ದರು. ಈ ಪತ್ರದಲ್ಲಿ ಅಫ್ತಾಬ್ ತನ್ನನ್ನು ಕೊಂದು, ತುಂಡು ತುಂಡು ಮಾಡಿ ಎಸೆಯುವ ಬೆದರಿಕೆ ಹಾಕಿದ್ದ ಎಂದು ಶ್ರದ್ಧಾ ಹೇಳಿದ್ದರು.