ಇದಕ್ಕೆ ಪ್ರತಿಕ್ರಿಯಿಸುತ್ತಾ ತರೂರ್ ಅವರು, ‘ಸಿಂಧಿಯಾ ಅವರ ಅಯ್ದ ಹೇಳಿಕೆಗೆ ಪ್ರತಿಕ್ರಿಯಿಸಲು ನಿಘಂಟಿನ ಅಗತ್ಯವಿಲ್ಲ. ಜ 14, 15ರಂದು ವಿಮಾನ ಯಾನ ರದ್ದತಿಯಿಂದ 80 ಸಾವಿರ ಪ್ರಯಾಣಿಕರಿಗೆ, ವಿಳಂಬದಿಂದಾಗಿ ಲಕ್ಷಾಂತರ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಸಚಿವರೇ, ಅಹಂಕಾರ ಬಿಡಿ, ಮೊದಲು ಜನರ ಕ್ಷಮೆ ಕೇಳಿ’ ಎಂದು ಪ್ರತಿಕ್ರಿಯಿಸಿದರು.