ಜನರನ್ನು ರಂಜಿಸಲು ದೇಶ ವಿದೇಶಗಳ ಖ್ಯಾತ ಕಲಾವಿದರನ್ನು ಆಹ್ವಾನಿಸಲಾಗಿದೆ. ಬಾಲಿವುಡ್ ಗಾಯಕ ಕೈಲಾಶ್ ಖೇರ್ ಪ್ರಮುಖ ಕಲಾವಿದರಾಗಿದ್ದು, ಸ್ಥಳೀಯ ಕಲಾವಿದೆ ಕಿಂಜಲ್ ದವೆ, ಕೀರ್ತಿ ಮತ್ತಿತರರ ತಂಡ ದೇಶ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸುತ್ತಿದೆ. ಯುವ ಜನಪದ ಕಲಾವಿದರು ಗಾಯನಕ್ಕೆ ತಕ್ಕಂತೆ ನೃತ್ಯ ಪ್ರದರ್ಶಿಸುತ್ತ ಜನರನ್ನು ರಂಜಿಸುತ್ತಿದ್ದಾರೆ.