ಇಂತಹ ಪದನಿಮಿತ್ತ ನಾಯಕರು ಶಾಸಕರಾಗಿ ಆಯ್ಕಗೊಳ್ಳುತ್ತಾರೆ, ಆದರೆ ಅವರಿಗೆ ಧೈರ್ಯ ಇರುವುದಿಲ್ಲ. ಅವರು ಸಂಸದರೂ ಆಗುತ್ತಾರೆ, ಆದರೆ ಅಧಿಕಾರಿಗಳನ್ನು 'ಸರ್' ಸಂಬೋಧಿಸುವ ತಮ್ಮ ಹಳೆಯ ಚಾಳಿಯನ್ನು ಬಿಡುವುದಿಲ್ಲ. ಈ ದಿನಗಳಲ್ಲಿ ಸಂಸದರು ಮತ್ತು ಶಾಸಕರು ಅಧಿಕಾರಿಗಳ ಕಾಲಿಗೂ ಬೀಳುತ್ತಿದ್ದಾರೆ ಎಂದು ಬೃಜಭೂಷಣ್ ತಿಳಿಸಿದ್ದಾರೆ.