ಸೂರತ್ನ ಸಚಿನ್ ಕೈಗಾರಿಕಾ ಪ್ರದೇಶ ಸಮೀಪದ ಕಪ್ಲೇತಾ ಹಳ್ಳಿಯಲ್ಲಿ ಘಟನೆ ನಡೆದಿತ್ತು. ಇಸ್ಮಾಯಿಲ್ ಸಂತ್ರಸ್ತೆಯ ತಂದೆಯ ಸ್ನೇಹಿತನಾಗಿದ್ದ. ಫೆಬ್ರುವರಿ 27ರಂದು ಸಮೀಪದ ಅಂಗಡಿಯಲ್ಲಿ ಮಗುವಿಗೆ ತಿಂಡಿ ಕೊಡಿಸುತ್ತೇನೆಂದು ಕರೆದೊಯ್ದಿದ್ದ ಇಸ್ಮಾಯಿಲ್, ಮಗುವಿನ ಮೇಲೆ ಅತ್ಯಾಚಾರ ನಡೆಸಿ ಬಳಿಕ ಚಾಕುವಿನಿಂದ ಇರಿದು ಕೊಂದಿದ್ದ. ನಂತರ ಮಗುವಿನ ಮೃತದೇಹವನ್ನು ತೆರೆದ ಮೈದಾನವೊಂದರಲ್ಲಿ ಬಿಸಾಡಿದ್ದ. ಫೆ. 28ರಂದು ಪೊಲೀಸರು ಇಸ್ಮಾಯಿಲ್ನನ್ನು ಬಂಧಿಸಿದ್ದರು.