ಶಾಸಕರ ಹೈಜಾಕ್ ಭಯ: ಹೈದರಾಬಾದ್ ಹೋಟೆಲ್ ಹೊರಗೆ ಬಸ್ಗಳನ್ನು ಕಾಂಗ್ರೆಸ್ ಪಕ್ಷವು ಸನ್ನದ್ಧಗೊಳಿಸಿದೆ.
ಕಾಂಗ್ರೆಸ್ ಕಾರ್ಯವೈಖರಿ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಶಾಸಕರನ್ನು ಹೈಜಾಕ್ ಮಾಡುವ ಭಯದಿಂದ ಬಸ್ಗಳನ್ನು ಕರೆಸಿದ್ದೆವು. ಈಗ ಫಲಿತಾಂಶದ ಟ್ರೆಂಡ್ ನೋಡುತ್ತಿದ್ದರೆ, ನಮ್ಮ ಪಕ್ಷ 80ಕ್ಕೂ ಅಧಿಕ ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ, ಬಸ್ ಅಗತ್ಯವಿಲ್ಲ ಎನಿಸುತ್ತಿದೆ ಎಂದು ಟಿಪಿಸಿಸಿ ಉಪಾಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.