ಸಾಮಾಜಿಕ ನಿಂದನೆಗೆ ಗುರಿಯಾಗಿದ್ದ ಸಮುದಾಯದಲ್ಲಿ ಜನಿಸಿದ್ದ ಅವರು ಅನುಭವಿಸಿದ ಹಲವಾರು ಅಪಮಾನಗಳು ಮತ್ತು ಅಡ್ಡಿ ಆತಂಕಗಳು ಮತ್ತು ಅವೆಲ್ಲವನ್ನು ಮೀರಲು ಅವರಿಗಿದ್ದ ದೃಢನಿಶ್ಚಯ, ಅಸ್ಪೃಶ್ಯತೆಯನ್ನು ಕಾನೂನುಬಾಹಿರಗೊಳಿಸಿಲು ಅವರು ನಡೆಸಿದ ಹೋರಾಟ, ದೂರದೃಷ್ಟಿಯುಳ್ಳ ಸಂವಿಧಾನವನ್ನು ದೇಶಕ್ಕೆ ನೀಡುವುದರಲ್ಲಿ ಅವರಿಗಿದ್ದ ಬದ್ಧತೆ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ ಎಂದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.