ಪ್ರಹ್ಲಾದ್ ಪಟೇಲ್ ಅವರ ಜತೆ ಸಂಸ್ಕೃತ ಸಚಿವಾಲಯದ ಕಾರ್ಯದರ್ಶಿ ಮತ್ತುಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ (ಎಎಸ್ಐ) ಅಧಿಕಾರಿಗಳು ಕೆಂಪುಕೋಟೆಗೆ ಭೇಟಿ ನೀಡಿದ್ದರು. ಈ ವೇಳೆ ಕೆಂಪು ಕೋಟೆಯ ಮೆಟಲ್ ಡಿಟೆಕ್ಟರ್ ಗೇಟ್ ಮತ್ತು ಟಿಕೆಟ್ ಕೌಂಟರ್ ಹಾನಿಗೊಳಗಾದ್ದನ್ನು ಗಮನಿಸಿದರು. ಅಲ್ಲದೆ ಆವರಣದಲ್ಲಿ ಗಾಜಿನ ಚೂರುಗಳು ಕೂಡ ಇದ್ದವು ಎಂದು ಮೂಲಗಳು ಹೇಳಿವೆ.