‘ಅಧ್ಯಾತ್ಮ ನಾಯಕ ಸ್ವಾಮಿ ವಿವೇಕಾನಂದ, ಆರ್ಯಸಮಾಜದ ಸಂಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ, ಲೇಖಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ಶ್ರೀರಾಮ್ ಶರ್ಮಾ ಅವರ ಜೀವನಚರಿತ್ರೆಗಳನ್ನು 9ರಿಂದ 12ನೇ ತರಗತಿಯ ನೀತಿಬೋಧೆ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ’ ಎಂದು ಉತ್ತರಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷತ್ (ಯುಪಿಎಂಎಸ್ಪಿ) ಕಾರ್ಯದರ್ಶಿ ದಿವ್ಯಕಾಂತ್ ಶುಕ್ಲಾ ತಿಳಿಸಿದ್ದಾರೆ.