ಭಾನುವಾರ, 17 ಆಗಸ್ಟ್ 2025
×
ADVERTISEMENT
ADVERTISEMENT

ವಕ್ಫ್ ವಸೂದೆ: ಭವಿಷ್ಯದಲ್ಲಿ ಇತರೆ ಸಮುದಾಯಗಳ ಮೇಲಿನ ದಾಳಿಗೆ ಮುನ್ಸೂಚನೆ; ರಾಹುಲ್

Published : 5 ಏಪ್ರಿಲ್ 2025, 11:15 IST
Last Updated : 5 ಏಪ್ರಿಲ್ 2025, 11:15 IST
ಫಾಲೋ ಮಾಡಿ
Comments
ನಮ್ಮ ಜನರನ್ನು ಇಂತಹ ದಾಳಿಗಳಿಂದ ಸಂವಿಧಾನ ಮಾತ್ರ ರಕ್ಷಿಸಬಲ್ಲದು. ಹೀಗಾಗಿ ಸಂವಿಧಾನ ರಕ್ಷಣೆ ನಮ್ಮೆಲ್ಲರ ಸಾಮೂಹಿಕ ಕರ್ತವ್ಯ 
ರಾಹುಲ್‌ ಗಾಂಧಿ ಕಾಂಗ್ರೆಸ್ ನಾಯಕ
ಕ್ಯಾಥೋಲಿಕ್ ಚರ್ಚ್‌ ಹೊಂದಿರುವ ಜಮೀನು ಕುರಿತ ಲೇಖನ ಆರ್‌ಎಸ್‌ಎಸ್‌ನ ಮನಸ್ಥಿತಿ ಹಾಗೂ ಅದು ಅನುಸರಿಸುವ ಬಹುಸಂಖ್ಯಾತರ ಕೋಮುವಾದ ತೋರಿಸುತ್ತದೆ
ಪಿಣರಾಯಿ ವಿಜಯನ್ ಕೇರಳ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT