ಸಿಂಧುದುರ್ಗ್ ಜಿಲ್ಲೆಯ ಕೊಂಕಣ ತೀರ ಪ್ರದೇಶದಲ್ಲಿರುವ ಕುದಾಲ್ನಲ್ಲಿ ನಡೆಸಿದ ಬೆಂಬಲಿಗರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿರುವ ರಾಣೆ, ಮುಂದಿನ ನಡೆಯನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ. ‘ಬಹಳಷ್ಟು ಜನ ನನ್ನ ಜತೆ ಇದ್ದಾರೆ. ಕಾಂಗ್ರೆಸ್ ಹಾಗೂ ಶೀವಸೇನೆಗೆ ಸರಿಯಾದ ಪಾಠ ಕಲಿಸುತ್ತೇನೆ’ ಎಂದಿದ್ದಾರೆ.