ಇತ್ತ, ನೀರು ಬಿಡುವವರೆಗೂ ಕರ್ನಾಟಕದ ವಾದವನ್ನು ಆಲಿಸಬಾರದು ಎಂದು ವಿಚಾರಣೆ ವೇಳೆ ತಮಿಳುನಾಡು ವಾದ ಮಂಡಿಸಿತ್ತು.
ಏತನ್ಮಧ್ಯೆ, ತಮಿಳುನಾಡಿಗೆ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶವನ್ನು ಯಾಕೆ ಪಾಲಿಸಲಿಲ್ಲ? ಎಂದು ಕೋರ್ಟ್ ಕರ್ನಾಟಕವನ್ನು ಪ್ರಶ್ನಿಸಿದೆ.
ಆದಾಗ್ಯೂ, ನಿಮ್ಮ ನಿರ್ಣಯ ಏನೇ ಇದ್ದರೂ ಮೊದಲು ನೀರು ಬಿಡಿ ಎಂದು ಸುಪ್ರೀಂ ವಿಭಾಗೀಯ ನ್ಯಾಯಪೀಠ ಹೇಳಿದೆ.