ಆಗ್ರಾ (ಪಿಟಿಐ): ಉತ್ತರ ಪ್ರದೇಶದ ಮುಜಾಫರ್ನಗರ, ಸುತ್ತಲಿನ ಪ್ರದೇಶಗಳಲ್ಲಿ ನಡೆದ ಗಲಭೆ ಹಾಗೂ ಗುಜರಾತ್ನಲ್ಲಿ 2002ರಲ್ಲಿ ನಡೆದಿದ್ದ ಗೋಧ್ರಾ ಹತ್ಯಾಕಾಂಡದ ನಡುವಿನ ಸಾಮತ್ಯೆಗಳನ್ನು ಗುರುವಾರ ತಳ್ಳಿ ಹಾಕಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್, ಸಂತ್ರಸ್ತರಿಗೆ `ನ್ಯಾಯ' ಒದಗಿಸುವ ಹಾಗೂ ತಪ್ಪಿತಸ್ಥರ ವಿರುದ್ಧ `ಕಠಿಣ ಕ್ರಮ' ಜರುಗಿಸುವ ಭರವಸೆ ನೀಡಿದ್ದಾರೆ.