ಮನೋಹರ್ ಪರಿಕ್ಕರ್, ರಾಜನಾಥ್ ಸಿಂಗ್ ಅವರಂಥ ಸಚಿವರು ಹಾಗೂ ಸ್ವಯಂ ತಾನು ಸಂಘ ಪರಿವಾರದ ಸಕ್ರೀಯ ಕಾರ್ಯಕರ್ತರಾಗಿದ್ದೇವು. ತಾವೆಲ್ಲರೂ ಭಾಗವತ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಆದರೆ, ‘ಈ ಭೇಟಿಗಳ ಬಗ್ಗೆ ಮಾಧ್ಯಮಗಳು ಬರೆಯುವ ಒಂದಂಶದಿಂದ ಅವರಿಗೇನೂ ಆಗಬೇಕಿಲ್ಲ’ ಎಂದಿದ್ದಾರೆ.