ಗುಂಡಿಗೆ ಬಲಿಯಾದವರ ಪೈಕಿ ಮೂವರು ಯೋಧರು ಕಾನ್ಸ್ಟೆಬಲ್ ಸನತ್ ಕುಮಾರ್ಗಿಂತ ಸೇವಾ ಹಿರಿತನ ಹೊಂದಿದ್ದರು. ಎಸ್ಐ ವಿಕಿ ಶರ್ಮಾ, ಮೇಘ್ ಸಿಂಗ್, ಎಎಸ್ಐ ರಾಜೀವ್ ಸಿಂಗ್ ಹಾಗೂ ಕಾನ್ಸ್ಟೆಬಲ್ ಸಂಕರ ರಾವ್ ಮೃತಪಟ್ಟವರು. ಎಎಸ್ಐ ಗಜಾನಂದ್ ಗಾಯಗೊಂಡಿರುವುದಾಗಿ ವರದಿಯಾಗಿದೆ. ಇವರನ್ನು ಹೆಲಿಕಾಪ್ಟರ್ ಮೂಲಕ ರಾಯ್ಪುರಕ್ಕೆ ಸ್ಥಳಾಂತರಿಸಲಾಗಿದೆ.