‘ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ದೂರವಾಣಿ ಮೂಲಕ ಹೇಳಿರುವ ಗೋಪಾಲ, ಧೈರ್ಯದಿಂದ ಇರುವಂತೆ ಹೇಳಿದ್ದಾನೆ. ಅವನನ್ನು ಓದಿಸಲು 7 ಎಕರೆ ಹೊಲ ಮಾರಿದ್ದೇನೆ. ಬಹಳ ಕಷ್ಟಪಟ್ಟಿದ್ದೇನೆ. ಅವನು ಯಾವ ರೀತಿ ಕೆಲಸ ಮಾಡುತ್ತಿದ್ದ ಎನ್ನುವುದನ್ನು ಅಲ್ಲಿನ ಜನರನ್ನು ಕೇಳಬೇಕು. ಅವನು ಯಾರಿಂದಲೂ ಹಣ ಪಡೆದಿಲ್ಲ. ರೌಡಿಗಳಿಂದ ₹ 5 ಕೋಟಿ ಪಡೆದಿರುವ ಆರೋಪ ಶುದ್ಧ ಸುಳ್ಳು’ ಎಂದು ಹೇಳಿದರು.