‘ಸದ್ಯ ನಡೆಯುತ್ತಿರುವ ಹೋರಾಟ ಧರ್ಮ ಸ್ಥಾಪನೆಗೆ ಅಲ್ಲ. ಲಿಂಗಾಯತವು ಅಲ್ಪಸಂಖ್ಯಾತ ಧರ್ಮವಾದರೆ ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ಸೌಲಭ್ಯಗಳು ಸಿಗುತ್ತವೆ ಎಂಬ ಕಾರಣಕ್ಕೆ ಹೋರಾಟ ನಡೆದಿದೆ. ಸರ್ಕಾರ ಒಪ್ಪಲಿ ಬಿಡಲಿ; ಇದು ಬಸವಣ್ಣನವರಿಂದ ಸ್ಥಾಪಿತವಾದ ಧರ್ಮ. ಅದನ್ನೇ ನಾವು ಪ್ರತಿಪಾದಿಸುತ್ತಿದ್ದೇವೆ ಹೊರತು; ಯಾರಿಂದಲೂ ಧರ್ಮ ಒಡೆಯುವ ಕೆಲಸ ನಡೆದಿಲ್ಲ’ ಎಂದು ಹೇಳಿದರು.