ಇದನ್ನು ಗಿರಿನಗರದಲ್ಲಿ ವಾಸವಿರುವ ತಮ್ಮ ಅಜ್ಜ ಹನುಮಂತರಾವ್ ಹಾಗೂ ಅಜ್ಜಿ ಗಾಯತ್ರಿ ರಾವ್ ಅವರಿಗೆ ಕಳುಹಿಸಿರುವ ಅವರು ಆ ಮೊತ್ತವನ್ನು ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಅವರು ಅಧ್ಯಕ್ಷರಾಗಿರುವ ಸಂಕಲ್ಪ ಸೇವಾ ಟ್ರಸ್ಟ್ಗೆ ನೀಡುವಂತೆ ಸೂಚಿಸಿದ್ದಾರೆ. ಈ ಮೊತ್ತದಲ್ಲಿ ಪಲ್ಸ್ ಆಕ್ಸಿಮೀಟರ್ ಸೇರಿದಂತೆ ಕೋವಿಡ್ ಪೀಡಿತರಿಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿ ವಿತರಿಸುವಂತೆ ತಿಳಿಸಿದ್ದಾರೆ.