ಅನಕೃ ಶಿಷ್ಯ ಶಾ.ಮಂ.ಕೃಷ್ಣರಾಯ, ‘ಕನ್ನಡಕ್ಕಾಗಿ ಹೋರಾಟದ ಮೂಲಕ ಶ್ರಮಿಸಿದ ಅನಕೃ ಅವರನ್ನು ಸರ್ಕಾರ ನೆನೆಯುತ್ತಿಲ್ಲ. ಅಖಂಡ ಕರ್ನಾಟಕದ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಆರ್ಥಿಕ ಸಂಕಷ್ಟದ ಕಾಲದಲ್ಲೂ ಎದೆಗುಂದಲಿಲ್ಲ. ಅವರ ಸಾಧನೆಗಳನ್ನು ಯುವ ಸಮೂಹಕ್ಕೆ ತಿಳಿಸಬೇಕಾಗಿದೆ. ಆದರೆ,ಸರ್ಕಾರದ ಈ ನಡೆ ಬಹಳ ಬೇಸರ ಉಂಟುಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.