‘ಹಗರಣದಲ್ಲಿ ಸಿಲುಕಿರುವ 28 ಸಾವಿರ ಎಕರೆ ಭೂಮಿಯನ್ನು, ಮೂರು ವೈದ್ಯಕೀಯ ಕಾಲೇಜು, 12 ಎಂಜಿನಿಯರಿಂಗ್ ಕಾಲೇಜು, ನೂರಾರು ವೃತ್ತಿಪರ ಕಾಲೇಜು, ಮಲ್ಟಿಫ್ಲೆಕ್ಸ್, ಮಾಲ್, ಪಂಚತಾರಾ ಹೋಟೆಲ್ ಅನ್ನು ವಕ್ಫ್ ಮಂಡಳಿ ಅಧೀನದಲ್ಲಿ ಪುನರ್ ಸ್ಥಾಪಿಸಿ ಬಡ ಮುಸ್ಲಿಂ ಸಮುದಾಯಕ್ಕೆ ಸಹಾಯ ಮಾಡುವುದು ಅನಿವಾರ್ಯವಾಗಿದೆ’ ಎಂದು ಅವರು ಹೇಳಿದರು.