ಇತರ ವರ್ಗಾವಣೆಗಳ ವಿವರ: ಸಂತೋಷ್ ಕುಮಾರ್– ಹೆಚ್ಚುವರಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ(ಎಪಿಸಿಸಿಎಫ್), ಮಾನವ ಸಂಪನ್ಮೂಲ ಅಭಿವೃದ್ಧಿ, ರಾಜ್ಯ ಅರಣ್ಯ ಅಕಾಡೆಮಿ, ಧಾರವಾಡ; ವಿಜಯ್ ಮೋಹನ್ ರಾಜ್– ಸದಸ್ಯ ಕಾರ್ಯದರ್ಶಿ, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು; ಗೀತಾಂಜಲಿ ವಿ.– ಎಪಿಸಿಸಿಎಫ್, ಸಾಮಾಜಿಕ ಅರಣ್ಯ ಮತ್ತು ಯೋಜನೆಗಳು ಹಾಗೂ ಮೌಲ್ಯಮಾಪನ ವಿಭಾಗದ ಹೆಚ್ಚುವರಿ ಹೊಣೆ.