ಕಲಬುರಗಿಯಲ್ಲಿ ಶುಕ್ರವಾರ ಸಮಿತಿಯ ಸಭೆಯ ನಂತರ ಮಾತನಾಡಿದ ಅವರು, ಸಾಂಪ್ರಾದಾಯಿಕ ತರಬೇತಿಯ ಬದಲು, ಫಲಿತಾಂಶ ಆಧರಿತ ತರಬೇತಿಯ ಅಗತ್ಯವಿದೆ. ಈಗಿನ ಅಗತ್ಯಗಳಿಗೆ ತಕ್ಕಂತೆ ಯುವಕರಲ್ಲಿ ಕೌಶಲ ಬೆಳೆಸಬೇಕಿದೆ. ಈ ಆಶಯದೊಂದಿಗೆ ಕೌಶಲ ವಿ.ವಿ ಸ್ಥಾಪನೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.