ಸಂಘಟನೆ ಪರವಾಗಿ ಹೇಳಿಕೆ ನೀಡಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು, ‘ಕರ್ನಾಟಕ ನಾಗರಿಕ ಸೇವಾ ನಿಯಮ ಎಂದರೆ ಸರ್ಕಾರಿ ನೌಕರರ ಪಾಲಿಗೆ ಮಿನಿ ಸಂವಿಧಾನ ಇದ್ದಂತೆ. ಅವುಗಳಿಗೆ ತಿದ್ದುಪಡಿ ತರುವಾಗ ಮೂಲ ಸಂವಿಧಾನದ ಆಶಯಗಳನ್ನು ಮೀರಬಾರದು. ನಿರ್ಬಂಧಗಳ ಹೆಸರಿನಲ್ಲಿ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಬಾರದು’ ಎಂದಿದ್ದಾರೆ.