ಹೊಸದಾಗಿ ನೇಮಕಗೊಂಡವರು: ಮೈಸೂರು– ಶ್ರೀವತ್ಸ, ಮೈಸೂರು ಗ್ರಾಮಾಂತರ– ಎಸ್.ಡಿ.ಮಹೇಂದ್ರ, ಚಾಮರಾಜನಗರ– ಆರ್.ಸುಂದರ್, ಉಡುಪಿ– ಕುಯ್ಲಾಡಿ ಸುರೇಶ್ ನಾಯಕ್, ಉತ್ತರ ಕನ್ನಡ– ವೆಂಕಟೇಶ ನಾಯಕ್, ಬಾಗಲಕೋಟೆ– ಶಾಂತಪ್ಪ ಗೌಡ ತೀರ್ಥಪ್ಪಗೌಡ ಪಾಟೀಲ, ರಾಯಚೂರು– ರಮಾನಂದ ಯಾದವ್, ಬಳ್ಳಾರಿ–ಚನ್ನಬಸವನ ಗೌಡ ಪಾಟೀಲ, ದಾವಣಗೆರೆ– ವೀರೇಶ ಹನಗವಾಡಿ, ಬೆಂಗಳೂರು ಗ್ರಾಮಾಂತರ– ಎ.ವಿ.ನಾರಾಯಣ ಸ್ವಾಮಿ, ಬೆಂಗಳೂರು ಕೇಂದ್ರ– ಜೆ. ಮಂಜುನಾಥ್, ಬೆಂಗಳೂರು ದಕ್ಷಿಣ–ಎನ್.ಆರ್.ರಮೇಶ್.