ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಗದಗ, ಶೋಭಾ ಕರಂದ್ಲಾಜೆ ಉಡುಪಿ, ಭಗವಂತ ಖೂಬಾ ಬೀದರ್, ಎ.ಎನ್.ನಾರಾಯಣ ಸ್ವಾಮಿ ಚಿತ್ರದುರ್ಗ, ಶಾಸಕ ಜಗದೀಶ ಶೆಟ್ಟರ್ ಹಾವೇರಿ, ಸಂಸದ ಡಿ.ವಿ.ಸದಾನಂದಗೌಡ ಬೆಂಗಳೂರು ಉತ್ತರ, ಶಾಸಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ, ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಚಿಕ್ಕೋಡಿ, ಸಚಿವರಾದ ಆರ್.ಅಶೋಕ ಬೆಂಗಳೂರು ದಕ್ಷಿಣ, ಕೆ.ಗೋಪಾಲಯ್ಯ ಹಾಸನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.