ನಿಯಮ ಬದ್ಧವಾಗಿ ಕೆಲಸ: ‘ನಾನು ಯಾವುದೇ ರೀತಿ ಲಂಚ ಪಡೆದಿಲ್ಲ. ಆರೋಪ ಮಾಡಿರುವವರ ಪಕ್ಕದ ಜಮೀನಿನವರು ಹದ್ದು ಬಸ್ತು ಮಾಡಲು ಡಿಡಿಎಲ್ಆರ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಮಾಡಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸಲು ಸಹಾಯಕ ಭೂಮಾಪನ ಇಲಾಖೆ ಅಧಿಕಾರಿಗೆ (ಎಡಿಎಲ್ಆರ್) ಆದೇಶಿಸಿದ್ದೇನೆ. ನಾನು ಕಾನೂನು ಬದ್ಧವಾಗಿ ಕೆಲಸ ಮಾಡಿದ್ದೇನೆ’ ಎಂದು ರಾಮಾಂಜನೇಯ ತಿಳಿಸಿದರು.