ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ದಕ್ಷಿಣ ಪಿನಾಕಿನಿ: ಸಂಧಾನ ಸಭೆಗೆ ತಮಿಳುನಾಡು ಬಹಿಷ್ಕಾರ

Published : 18 ಮಾರ್ಚ್ 2025, 14:05 IST
Last Updated : 18 ಮಾರ್ಚ್ 2025, 14:05 IST
ಫಾಲೋ ಮಾಡಿ
Comments
ನೀರು ಹರಿಸಲು ಸೂಚಿಸಿದ್ದ ಸಮಿತಿ
‘ಮಳೆಗಾಲದಲ್ಲಿ ಕೋಲಾರದ ಯರಗೋಳ್‌ ಅಣೆಕಟ್ಟೆಯಿಂದ ಕರ್ನಾಟಕವು ಹಿಂದಿನ ದಿನದ ಸರಾಸರಿ ಹರಿವಿನ ಶೇ 15ರಷ್ಟು ನೀರು ಹರಿಸಬೇಕು’ ಎಂದು ಸಂಧಾನ ಸಮಿತಿಯು ಶಿಫಾರಸು ಮಾಡಿತ್ತು. ಈ ಶಿಫಾರಸಿನಲ್ಲಿ ಅಲ್ಪ ಪರಿಷ್ಕರಣೆ ಮಾಡುವಂತೆ ಕರ್ನಾಟಕ ಸರ್ಕಾರವು ಕೋರಿತ್ತು. ‘ಯರಗೋಳ್‌ ಅಣೆಕಟ್ಟೆಯಿಂದ ಶೇ 7.5ರಷ್ಟು ನೀರು ಮತ್ತು ಮಾಸ್ತಿ ನದಿ ಉಪ ಜಲಾನಯನ ಪ್ರದೇಶದಿಂದ ಶೇ 7.5ರಷ್ಟು ನೀರು ಹರಿಸ ಲಾಗುವುದು’ ಎಂದು ರಾಜ್ಯ ತಿಳಿಸಿತ್ತು. ಆದರೆ, ಈ ಶಿಫಾರಸನ್ನು ತಮಿಳುನಾಡ ಸರ್ಕಾರ ಒಪ್ಪಿಲ್ಲ. ಜಲವಿವಾದ ನ್ಯಾಯಮಂಡಳಿ ಸ್ಥಾಪನೆ ಆಗಲೇಬೇಕು ಎಂದು ತಮಿಳುನಾಡು ಪಟ್ಟು ಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT