ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಾಸರಗೋಡು:ನಾಗರಿಕ ಸಮಿತಿ ಸದಸ್ಯರಿಂದ ‘ದೇವಾಲಯ ಪ್ರವೇಶ’

ಕಾಸರಗೋಡು: ಪಿಲಿಕ್ಕೋಡ್‌ ರಯರಮಂಗಲ ಭಗವತಿ ದೇವಸ್ಥಾನದ ಒಳಾಂಗಣದಿಂದ ದರ್ಶನ ವಿವಾದ
Published : 13 ಏಪ್ರಿಲ್ 2025, 15:56 IST
Last Updated : 13 ಏಪ್ರಿಲ್ 2025, 15:56 IST
ಫಾಲೋ ಮಾಡಿ
Comments
ಪಿಲಿಕೋಡ್ ಭಗವತಿ ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದೇವಿ ದರ್ಶನ ಪಡೆದ ನಾಗರಿಕರ ಸಮಿತಿ ಪ್ರತಿನಿಧಿಗಳು
ಪಿಲಿಕೋಡ್ ಭಗವತಿ ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದೇವಿ ದರ್ಶನ ಪಡೆದ ನಾಗರಿಕರ ಸಮಿತಿ ಪ್ರತಿನಿಧಿಗಳು
ಕಣ್ಣೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ, ಭದ್ರಕಾಳಿ ದೇವಸ್ಥಾನ ದೇವಸ್ವಂ ಬೋರ್ಡ್‌ (ಮುಜರಾಯಿ) ಆಧೀನದ ರಯರಮಂಗಲ ದೇವಸ್ಥಾನ ಪುನರ್‌ಪ್ರತಿಷ್ಠೆಯ ನಂತರವೂ ಸಂಪ್ರದಾಯ ಮುಂದುವರಿಸಿದ್ದಕ್ಕೆ ವಿರೋಧ
ದೇವರ ದರ್ಶನದಲ್ಲಿ ಆಸಕ್ತಿಯೇ ಇಲ್ಲದವರು ‘ದೇವಾಲಯ ಪ್ರವೇಶ ಹೋರಾಟ’ ಮಾಡಿದ್ದಾರೆ. ಉನ್ನತ ಕುಲಜಾತರು ಮಾತ್ರ ಒಳಗೆ ಹೋಗುತ್ತಾರೆ ಉಳಿದವರಿಗೆ ಪ್ರವೇಶ ಇಲ್ಲ ಎಂಬ ಅಪ್ಪಟ ಸುಳ್ಳು ಸುದ್ದಿಯನ್ನು ಹರಿಯಬಿಟ್ಟಿದ್ದಾರೆ. ರವೀಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT