ಕನಕಪುರದಲ್ಲಿ ಶನಿವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಇಂದುಇ.ಡಿ, ಐ.ಟಿ, ಸಿಬಿಐ ಸೇರಿದಂತೆ ದೇಶದ ಇಡೀ ಆಡಳಿತವೇ ಬಿಜೆಪಿಯ ಕಪಿಮುಷ್ಠಿಯಲ್ಲಿವೆ. ಕೋರ್ಟ್ ಮೇಲೆ ಮಾತ್ರ ನಮಗೆ ವಿಶ್ವಾಸ ಇದೆ. ಹೀಗಾಗಿ ಜಾಮಿನು ಸಿಗುವ ನಿರೀಕ್ಷೆ ಇದೆ. ಇದನ್ನು ಬಿಟ್ಟರೆ, ಇನ್ನುಳಿದ ಎಲ್ಲ ಸಂಸ್ಥೆ, ಆಡಳಿತಗಳು ಬಿಜೆಪಿ ಪಾಲಾಗಿವೆ,’ಎಂದರು.