ಕರ್ನಾಟಕದ್ದು ಗಂಧರ್ವ ಗಾಯನ 12ನೇ ಶತಮಾನದ ನಂತರದ ಮಾತಂಗ, ಶಾಂಗದೇವ, ವಿದ್ಯಾರಣ್ಯ, ಗೋಪಾಲ ಗಾಯಕ, ಪುಂಡಲೀಕ ವಿಠಲ ಮೊದಲಾದವರು ಕರ್ನಾಟಕ ಸಂಗೀತಕ್ಕೆ ಅಸ್ಮಿತೆ ದೊರಕಿಸಿಕೊಟ್ಟಿದ್ದಾರೆ. ಸಂಗೀತ ರತ್ನಾಕರ, ಸಂಗೀತ ಸಾರ, ಸಂಗೀತ ಕಲಾನಿಧಿ, ಕವಿರಾಜ ಮಾರ್ಗ ಕೃತಿಗಳು ಸಂಗೀತದ ಆಕರ ಗ್ರಂಥ ಗಳಾಗಿವೆ ಎಂದು ವಿವರಿಸಿದರು.